ಬಂಡಾಯದ ಅರಿವು

ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ. ಬಂಡಾಯದ ಅರಿವು. ನಾವೆಲ್ಲರೂ ನೋಡಬೇಕಾದ ಸಂದರ್ಶನ ಇಲ್ಲಿ ಕಟ್ಟಿಕೊಟ್ಟಿದ್ದಾರೆ ದೂರದರ್ಶನ ಚಂದನದವರು. ವೀಕ್ಷಿಸಿ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕ್ತಿ ! – ಪುರೋಹಿತಶಾಹಿ ಮಾತುಗುರುವಿನ ಸಮಾನನಾಗುವತನಕ ದೊರೆಯದಣ್ಣ ಶಾಂತಿ ! – ಶರಣರ ಮಾತು ಡಾ|| ಬಸವರಾಜ ಸಬರದ ವರಿಸುವ ರಾಮನಲ್ಲ, ಒಲಿಸುವ ರಾಮ ಬೇಕು. ಪಂಪ –ಅರಿವಂಪ(ಪೊ)ಸಯಿಸುವುದೆ () ಧರ್ಮಮ್ಅದ ಕೆಡಿಪುದೆ ಅಧರ್ಮಮ್ ಅಲ್ಲಮ –ಪದವ ಹೇಳಬಹುದಲ್ಲದೆ ಪಾದಾರ್ಥವ ಹೇಳಬದುದೇ ಅಯ್ಯ ? ಕನ್ನಡ ಉಳಿದಿರುವುದು ನಮ್ಮ […]

ವಿಶ್ವ ಮಾನವತ್ವ – ನಮ್ಮ ಸಂವಿಧಾನ

ನಮ್ಮ ಸಂವಿಧಾನದ, ಹೀಗಿದೆ ನಾವು ಭಾರತದ ಜನ, ಗಂಭೀರವಾಗಿ, ಔಪಚಾರಿಕವಾಗಿ, ಧೃಡ-ಮನಸ್ಸಿನಿಂದ, ಭಾರತವನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವೆಂದು ರೂಪಿಸಿ, ನೇಮಿಸಿ ಅದರ ಎಲ್ಲ ಪೌರ ಎಲ್ಲ ನಾಗರೀಕರ ರಕ್ಷಣೆಗಾಗಿ, ಅವರ ನ್ಯಾಯಕ್ಕಾಗಿ, ಸಮಾಜಕ್ಕಾಗಿ, ಆರ್ಥಿಕತೆಗಾಗಿ ರಾಜಕೀಯಕ್ಕಾಗಿ; ಹಾಗೂ ಜನರ ಸ್ವತಂತ್ರ ವಿಚಾರವನ್ನು , ಸ್ವತಂತ್ರ ಅಭಿವ್ಯಕ್ತಿಯನ್ನು , ನಂಬಿಕೆಯ ಸ್ವತಂತ್ರವನ್ನು, ಅವರ ವಿಶ್ವಾಸ ಹಾಗು ಅವರ ಪೂಜಾ ಸ್ವತಂತ್ರವನ್ನು ರಕ್ಷಿಸುತ್ತಾ, ಸಮಾನ ಸ್ಥಾನ-ಮಾನ್ಯತೆಯನ್ನು, ಸಮಾನ ಅವಕಾಶವನ್ನು ಎಲ್ಲ ಭ್ರಾತೃಭಾವದಲ್ಲಿ, ಸಹೋದರತ್ವದಲ್ಲಿ ಬೆಂಬಲಿಸಿ ಪ್ರೋತ್ಸಾಹಿಸುತ್ತೇವೆಂದು, ಹಾಗೂ ಜನರ ವೈಯಕ್ತಿಕ […]

ಬಲವಂತವಾಗಿ ಹಿಂದಿ ಬೇಕೇ?

ನಾನು ಹಿಂದಿ ದ್ವೇಷಿಯಲ್ಲ, ಆದರೆ ಹಿಂದಿಯ ಅವಶ್ಯಕತೆ ಕರ್ನಾಟಕದಲಿಲ್ಲ ಎಂದು ನನ್ನ ಭಾವನೆ. ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ನಾವೆಲ್ಲರೂ ಹಿಂದಿ ಭಾಷೆಯನ್ನು ಬಲವಂತವಾಗಿ ಬಳಸುವಂತೆ ಮಾಡುತ್ತಾರೆ ಎಂದು ಆತಂಕವಾಗುತ್ತದೆ. ಹಿಂದಿ ಭಾಷೆ ಮಾತಾಡುವ ಜನ ಬಹಳ ಇದ್ದಾರೆ ಆದ್ದರಿಂದ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಮಾಡಬೇಕು ಎಂದು ಹೇಳುವ ಜನಕ್ಕೆ , ದಿ।। ಅಣ್ಣಾ ದೊರೈ ಅವರ ಉತ್ತರ ಹೀಗೆ. ೧. ನಮ್ಮ ದೇಶದಲ್ಲಿ ಕಾಗೆಗಳು ನವಿಲುಗಳಿಗಿಂತ ಬಹಳ ಸಂಖ್ಯೆಯಲ್ಲಿ ವಾಸಿಸುತ್ತವೆ, ಆದ್ದರಿಂದ ಕಾಗೆಯನ್ನು ರಾಷ್ಟ್ರೀಯ […]

ಎಷ್ಟು ಬರುತ್ತೆ ನಿಂಗೆ ಸಂಬಳ ತಿಂಗಳಿಗೆ?

ಮೈಸೂರಿನ ಒಂದು ನೆಚ್ಚಿನ ತಾಣದಲ್ಲಿ ನನ್ನ ಆಪ್ತ ಸ್ನೇಹಿತನ ಜೊತೆ (ನಾವಿಬ್ಬರೂ ಮಧ್ಯ-ವಯಸ್ಕರು  🙂 ) ಸಂಜೆ ೭ (7) ಗಂಟೆ, ನಮ್ಮ ಎಲ್ಲ ಹತಾಶೆಗಳನ್ನು, ಜಗತ್ತಿನ ತಪ್ಪುಗಳನ್ನು, ಸಂಸಾರದ ಸಂಕಷ್ಟಗಳನ್ನು, ನಮ್ಮ ಸರಿಗಳನ್ನು ಮಾತನಾಡುತ್ತ ಕುಳಿತಿದ್ದೆವು. ನಮಪ್ಪ-ನಮ್ಮಮ್ಮನ ಕಾಲದಲ್ಲಿ ಹೊರಗೆ ತಿನ್ನುವುದೇ ಮಾಹಾ ತಪ್ಪು ಎಂದು ತಿಳಿಯುತಿದ್ದ ಕಾಲ, ಕೆಲಸ ಮಾಡದೆ ಸೋಮಾರಿಗಳಾಗುತ್ತೀರಾ ಎಂದು ನಮ್ಮನ್ನು ಬಯ್ಯುತ್ತಿದ್ದ / ಕೇಳುತ್ತಿದ್ದ ಕಾಲ.  ಈಗ swiggi / zomato ಗಳು ಬಂದು ‘ಮನೆಯಿಂದ ಹೊರಗೆ ಬರಬೇಡಿ, ನಾವೇ […]

ಓ ಅಪ್ಪ ಬಂದರು ಕಥೆ ಹೇಳುತ್ತಾರೆ !!!

ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಒಂದು ಸಣ್ಣ ವಿಷಯವನ್ನು ನನ್ನಿಂದ ನಿರ್ವಹಿಸಲಾಗಲಿಲ್ಲವಲ್ಲ ಎಂದು. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಚಿಂತೆಮಾಡುತ್ತ ಅವರು ಮಾಡುತ್ತಿರುವ ತಪ್ಪುಗಳನ್ನು ತಿದ್ದುವ ವಿಧಾನವನ್ನು ಕಂಡುಹಿಡಿದುಕೊಳ್ಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ನಡೆದದ್ದು ಹೀಗೆ ! ದೊಡ್ಡಮಗ ತಪ್ಪು ಮಾಡಿದ್ದಾನೆ, ಅವನ ಅಮ್ಮ ಅದನ್ನು ಸರಿಯಿಲ್ಲ ಎಂದು ಪ್ರಶ್ನಿಸಿದ್ದಾಳೆ, ಅವಳು ಪ್ರಶ್ನಿಸಿರುವ ರೀತಿ ಸರಿಯಿಲ್ಲ, ಮಗನ ಮನಸ್ಸಿಗೆ ನೋವಾಗಿದೆ ಅವನು ಹಿಂತಿರುಗಿ ಬಿದ್ದಿದ್ದಾನೆ. ಇಬ್ಬರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲಿಲ್ಲ. ಮಗನಿಗೆ ಸಿಟ್ಟುಬರಲೇಬಾರದು ಎಂದು ಅಮ್ಮ, ಅಮ್ಮ ನನಗೆ ತಾರತಮ್ಯ […]

ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು

ಭವಿಷ್ಯ ಕೇಳುವುದರಲ್ಲಿ ಅರ್ಥವಿದೆಯೇ? ಮನುಷ್ಯ ಏಕೆ ಒಂದೇ ರೀತಿಯಲ್ಲಿ ಯೋಚಿಸುವುದಿಲ್ಲ? ದೇವರು ಇದ್ದಾನೆಯೇ? ಪುನರ್ಜನ್ಮ ಇದೆಯೇ? ಟಿ.ವಿ ಯಲ್ಲಿ (ದೂರ ದರ್ಶನದಲ್ಲಿ) ತೋರಿಸುವುದಿಲ್ಲವೂ ನಿಜವೇ? ಗಣಿತ ಶಾಸ್ತ್ರ ಕಷ್ಟವೇಕೆ? ನಾವು ಸುಳ್ಳೇಕೆ ಹೇಳುತ್ತೇವೆ? ಪರೀಕ್ಷೆಯಲ್ಲಿ ಹೆಚ್ಚು ಅಂಕ(marks) ತೆಗೆದರಷ್ಟೇ ಕೆಲಸವೇ? ಅತ್ಮಹತ್ಯೆಯೇ ಎಲ್ಲದಕ್ಕೂ ಉತ್ತರವೇ? ಸಿಟ್ಟು ಏಕೆ ಬರುತ್ತದೆ?

ಮಕ್ಕಳು ದೊಡ್ಡವರನ್ನು ನೋಡಿ ಕಲಿಯುತ್ತವೆ

ಇದನ್ನು ನೋಡಿದರೆ ತುಂಬಾ ದುಃಖವಾಗುತ್ತದೆ. ನಾನು ಎಷ್ಟೋ ಸಲ ಈ ರೀತಿಯಾದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹೇಳಲಾಗದೆ ನೋಡಲಾಗದೆ ಅಸಹಾಯಕನಾಗಿ ವರ್ತಿಸಿದ್ದೇನೆ. ಒಬ್ಬ ತಾಯಿ ತನ್ನ ೮(8) ವರ್ಷ ಮತ್ತು ೪(4) ವರ್ಷದ ಮಕ್ಕಳನ್ನು ಇಲ್ಲಿ ಕೆಳಗೆ ಬಳಸಿದ ಶಬ್ದಗಳನ್ನು ಉಪಯೋಗಿಸಿ ಬಯ್ಯುವುದನ್ನು ನೋಡಿದ್ದೇನೆ. ನಾನು ಸತ್ತರೆ ಸ್ಮಶಾನದಲ್ಲಿ ಬಂದು ಬೆಂಕಿ ಹಚ್ಚಿ ಸುಡು ನನ್ನನ್ನು ನಾನು ಸತ್ತರೆ ನನ್ನ ತಿಥಿ ಮಾಡಬೇಡ ನಾನು ಸತ್ತರೆ ನೆಮಗೆಲ್ಲಾ ಸಂತೋಷ, ಸ್ವಲ್ಪ ಎಳ್ಳು ನೀರು ಬಿಟ್ಟುಬಿಡಿ ಬೋಳಿಮಗನೆ ನಿನ್ನ ಸಾಯಿಸಿ […]

ನಾನೇಕೆ ಬರೆಯಬೇಕು?

ಬರಹ ಸಾಹಿತ್ಯದ ಕಣ್ಣು. ಸಾಹಿತ್ಯ ಪ್ರಪಂಚದಾದ್ಯಂತ ಹರಡಲು ಬರಹವೇ ಕಾರಣ. ಭಾಷೆಯ ಉಗಮದ(ಹುಟ್ಟಿನ) ಜೊತೆ-ಜೊತೆಗೆ ಬಂದಿರುವುದು ಬರಹ. ನಾವು ತಾಳೆಗರಿಗಳ ಮೇಲಿನ ಬರಹಗಳನ್ನು ನೋಡಿದಾಗ ನಮ್ಮ ಜ್ಞಾನ ಸಂಗ್ರಹದ ಬಗ್ಗೆ ನಮಗೆ ಬರಹಗಳ ಪ್ರಾಮುಖ್ಯತೆ ತಿಳಿಯುತ್ತದೆ ಹಾಗು ಹೆಮ್ಮೆ ಎನಿಸುತ್ತದೆ. ಬರೆಯುವುದರಿಂದ ಹಲವಾರು ರೀತಿಯ ಬದಲಾವಣೆಗಳು ವೈಯಕ್ತಿಕವಾಗಿ ಹಾಗು ಸಾಮಾಜಿಕವಾಗಿ ನಡೆದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಅದರಲ್ಲೂ ಜಗತ್ತಿಗೆ ಭಾರತದ ಬರಹಗಳ ಕೊಡುಗೆ ಅಪಾರ(ಬಹಳ). ವೇದ, ವಚನ, ಗದ್ಯ, ಪದ್ಯ, ನಾಟಕ, ಕಾದಂಬರಿ, ಮಹಾಕಾವ್ಯ ಹೀಗೆ ಹತ್ತು ಹಲವು. […]

ನಿರುತ್ಸಾಹ ಮಿತಿ ಮೀರಿದಾಗ

ಮನುಷ್ಯರೆಂದಮೇಲೆ ಜೀವನದ ಏರು-ಪೇರುಗಳಿಂದಾಗುವ ತೊಂದರೆಗಳು ಸಾಮಾನ್ಯ.   ಇಂತಹ ಒಂದು ತೊಂದರೆಯಲ್ಲಿ ‘ನಿರುತ್ಸಾಹ’ (ಡಿಪ್ರೆಶನ್) ದಿನನಿತ್ಯದ ಕೆಲಸಗಳನ್ನು ಬುಡಮೇಲು ಮಾಡಿಬಿಡಬಲ್ಲ ಖಾಯಿಲೆ. ಇದನ್ನು ಖಿನ್ನತೆ ಎಂದು ಕರೆಯಲಾಗುತ್ತದೆ. ಆಹಾರ-ಔಷದ, ಜೀನವಶೈಲಿ ಒಂದು ಬಗೆಯ ಪಾತ್ರ-ಪರಿಹಾರವಾದರೆ, ಇಂದರಿಂದ ನಿರುತ್ಸಾಹಿಗಳ ಜತೆಯಲ್ಲಿ ಬದುಕುವವರ ಜೀವನವೂ ನರಕಮಯವಾಗಿ ಪರಿಣಮಿಸುತ್ತದೆ. ಸದಾಕಾಲ ನಿಂದನೆ, ಶೋಷಣೆ, ಜಗಳವಾಡುತ್ತ ಕೆಟ್ಟ ಮಾತುಗಳಲ್ಲಿ ಬೈಯುತ್ತಾ, ಸಣ್ಣ ಸಣ್ಣ ವಿಚಾರಗಳಿಗೆ ತಲೆಕಿಡಿಸಿಕೊಳ್ಳುತ್ತಾ ನಕಾರಾತ್ಮಕವಾಗಿ ಬದುಕುತ್ತಿರುವುದನ್ನು ನಾವು ನೋಡುತ್ತೇವೆ. ನಿರುತ್ಸಾಹಿಗಳು ಜಗಳಕ್ಕೆ, ಮಾತಿಗೆ, ವಿತಂಡವಾದಕ್ಕೆ ನಿಂತರೆ, ತಿಳಿದವರಾದ ನಾವು ಅವರ ಸ್ಥಿತಿಯನ್ನು […]