ಯುಗ ಯುಗಾದಿ ಕಳೆದರೂ

ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿಭೃಂಗದ ಸಂಗೀತ ಕೇಳಿಮತ್ತೆ ಕೇಳ ಬರುತಿದೆಬೇವಿನ ಕಹಿ ಬಾಳಿನಲ್ಲಿಹೂವಿನ ನಸುಗಂಪು ಸೂಸಿಜೀವಕಳೆಯ ತರುತಿದೆ ವರುಷಕೊಂದು ಹೊಸತು ಜನ್ಮಹರುಷಕೊಂದು ಹೊಸತು ನೆಲೆಯುಅಖಿಲ ಜೀವಜಾತಕೆಒಂದೇ ಒಂದು ಜನ್ಮದಲ್ಲಿಒಂದೇ ಬಾಲ್ಯ, ಒಂದೇ ಹರೆಯನಮಗದಷ್ಟೇ ಏತಕೆ ನಿದ್ದೆಗೊಮ್ಮೆ ನಿತ್ಯ ಮರಣಎದ್ದ ಸಲ ನವಿನ ಜನನನಮಗೆ ಏಕೆ ಬಾರದು?ಎಲೆ ಸನತ್ಕುಮಾರ ದೇವಎಲೆ ಸಾಹಸಿ ಚಿರಂಜೀವನಿನಗೆ ಲೀಲೆ ಸೇರದೂ ಯುಗ ಯುಗಗಳು ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ […]

ನೀ ಹಿಂಗ ನೋಡಬ್ಯಾಡ ನನ್ನ

ಅಂ ಅಂ … ಅಂ …. ಅಂ … ಅಂ …..ನೀ ಹಿಂಗ ನೋಡಬ್ಯಾಡ ನನ್ನನೀ ಹಿಂಗ ನೋಡಿದರೆ ನನ್ನತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ! ನೀ ಹಿಂಗ ನೋಡಬ್ಯಾಡ ನನ್ನನೀ ಹಿಂಗ ನೋಡಿದರೆ ನನ್ನತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ! ದಾರೀಲೆ ನೆನೆದೆ.. ಕೈ ಹಿಡಿದೆ ನೀನುತಣ್ಣಾಗ ಅಂತ ನಾ ತಿಳಿದು..ಬಿಡವಲ್ಲಿ ಇನ್ನೂನು ಬೂದಿ ಮುಚ್ಚಿದ ಕೆಂಡಾ ಇದಂತಾ ಹೊಳೆದುಮುಗಿಲಿನ ಕಪ್ಪರಿಸಿ ನೆಲಕ ಬಿದ್ದರಾ ನೆಲಕ ನೆಲಿ ಎಲ್ಲಿನ್ನ?ಆ ಗಾದಿಮಾತು ನಂಬಿ ನಾನು […]

ಬಂಗಾರ ನೀರ ಕಡಲಾಚೆ

ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಮಿಂಚು ಬಳಗ ತೆರೆ-ತೆರೆಗಳಾಗಿ ಅಲೆಯುವುದು ಪುಟ್ಟ ಪೂರಾಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮಊರು ಧೀರಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆಹರಿತದ ಭಾವ, ಬೇರಿತದ ಜೀವ ಅದರೊಳಗೆ ಒಳಗೆ ಒಳಗೆಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆಹರಿತದ ಭಾವ, […]

ದೀಪದ ಹಾವಳಿ ಈ ದೀಪಾವಳಿ

ದೀಪಗಳ ಹಾವಳಿ ಈ ದೀಪಾವಳಿ,ಮನೆ ಮನೆಯಲ್ಲೂ ಬಣ್ಣದ ರಂಗೋಲಿ,ಮನ ಮನಗಳಲ್ಲೂ ಬೀಸುವ ತಂಗಾಳಿ,ಎಲ್ಲರ ಬದುಕಲ್ಲೂ…ಹೊತ್ತು ತರಲಿ ಪ್ರೀತಿಯ ಈ ಬೆಳಕಿನ ದೀಪಾವಳಿ… ಬೆಳಗುವ ದೀಪವು ಸುಡಲಿ ದ್ವೇಶವ,ಕರಗಲಿ ಜಾತಿ-ಮತಗಳ ಭಾವ,ಎಲ್ಲರೂ ಹೊಸೆಯಲಿ ಒಲವಿನ ದಾರವ,ಇಂದೇ ಹುಟ್ಟಲಿ ಶಾಂತಿಯ ಮಾನವ ಎಲ್ಲರ ಮನೆಯಲ್ಲೂ ಬೆಳಗಲಿ ಶಾಂತಿಯ ನೀತಿ,ಎಲ್ಲರ ಮನದಲ್ಲೂ ಹುಟ್ಟಲಿ ನೀತಿಯ ಪ್ರೀತಿ,ಪ್ರತಿದಿನ ವಾತಾವರಣವಿರಲಿ ಹಬ್ಬದ ರೀತಿ,ಎಲ್ಲರ ಬಾಳಲಿ ಬೆಳಗಲಿ ಈ ಬೆಳಕಿನ ಆರತಿ….ಈ ಬೆಳಕಿನ ಆರತಿ…. – ಶಮಂತ್

ದೇಹಒಂದು ದೇವ ವೀಣೆ

ದೇಹಒಂದು ದೇವ ವೀಣೆ ನರ ನರವು ತಂತಿತಾನೆದೇಹಒಂದು ದೇವ ವೀಣೆ ನರ ನರವು ತಂತಿತಾನೆಹಗಲಿರುಳು ನುಡಿಯುತ್ತಿಹ ಉಸಿರಾಟವೆ ಗೀತಾಅದ ಬಾರಿಸೆ ನೀ ಪ್ರವೀಣೆ ತಾಯಿ ನಿನ್ನ ಕೈಗೆ ನಾನೇಒಪ್ಪಿಸಿಕೊಂಡಿಹೆನು ಬರಲಿ ಜೀವದ ಸಂಗೀತ …ದೇಹಒಂದು ದೇವ ವೀಣೆ ನರ ನರವು ತಂತಿತಾನೆದೇಹಒಂದು ದೇವ ವೀಣೆ …. ಮನದ ಮಲೆಯ ತುದಿ-ತುದಿಯಲಿ ಮೌನದ ಸುತ್ತೂರಧಿಯಲಿಏಳಲಿ ಅಲೆ ನವತಾರೆಯ ಕಿರಣಾವಲಿಯಂತೆಮನದ ಮಲೆಯ ತುದಿ-ತುದಿಯಲಿ ಮೌನದ ಸುತ್ತೂರಧಿಯಲಿಏಳಲಿ ಅಲೆ ನವತಾರೆಯ ಕಿರಣಾವಲಿಯಂತೆಇಗೋ ಚಿತ್ತದ ಯಾವುದೋ ಸ್ಮೃತಿ ಸುಳಿಸುತ್ತಿದೆ ವಿದ್ಯಾರತಿಇಗೋ ಚಿತ್ತದ ಯಾವುದೋ […]

ಕಾಣದ ಕಡಲಿಗೆ

ಸಾಹಿತ್ಯ : ಜಿ ಎಸ್ ಶಿವರುದ್ರಪ್ಪಸಂಗೀತ : C ಅಶ್ವಥ್ ಕಾಣದ ಕಡಲಿಗೆ ಹಂಬಲಿಸಿದೆ ಮನ ||ಕಾಣಬಲ್ಲೆನೆ ಒಂದು ದಿನ ಕಡಲನು ||ಕೂಡಬಲ್ಲೆನೆ ಒಂದು ದಿನ || ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ ||ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸ್ಯುಯುತಿದೆಎಲ್ಲಿರುವುದೋ ಅದು ? ಎಂತಿರುವುದೋ ಅದು ?ನೋಡಬಲ್ಲೆನೆ ಒಂದು ದಿನ ಕಡಲನು, ಕೂಡಬಲ್ಲೆನೆ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ ಸಾವಿರ ಹೊಳೆಗಳು ತುಂಬಿ […]