ಬಂಡಾಯದ ಅರಿವು

ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ. ಬಂಡಾಯದ ಅರಿವು. ನಾವೆಲ್ಲರೂ ನೋಡಬೇಕಾದ ಸಂದರ್ಶನ ಇಲ್ಲಿ ಕಟ್ಟಿಕೊಟ್ಟಿದ್ದಾರೆ ದೂರದರ್ಶನ ಚಂದನದವರು. ವೀಕ್ಷಿಸಿ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕ್ತಿ ! – ಪುರೋಹಿತಶಾಹಿ ಮಾತುಗುರುವಿನ ಸಮಾನನಾಗುವತನಕ ದೊರೆಯದಣ್ಣ ಶಾಂತಿ ! – ಶರಣರ ಮಾತು ಡಾ|| ಬಸವರಾಜ ಸಬರದ ವರಿಸುವ ರಾಮನಲ್ಲ, ಒಲಿಸುವ ರಾಮ ಬೇಕು. ಪಂಪ –ಅರಿವಂಪ(ಪೊ)ಸಯಿಸುವುದೆ () ಧರ್ಮಮ್ಅದ ಕೆಡಿಪುದೆ ಅಧರ್ಮಮ್ ಅಲ್ಲಮ –ಪದವ ಹೇಳಬಹುದಲ್ಲದೆ ಪಾದಾರ್ಥವ ಹೇಳಬದುದೇ ಅಯ್ಯ ? ಕನ್ನಡ ಉಳಿದಿರುವುದು ನಮ್ಮ […]

ನಮ್ಮ ಭಾಷೆ ಕನ್ನಡ

ಗೆಳೆಯರೆ / ಗೆಳತಿಯರೇ, ಅತ್ಯಂತ ಹೆಮ್ಮೆ ಪಡುವ ವಿಷಯವೇನೆಂದರೆ ನಮ್ಮ ಭಾಷೆ ಕನ್ನಡ, ನಾವು ಕನ್ನಡಿಗರು. ಕನ್ನಡ ಅತ್ಯಂತ ಸುಂದರವಾದ ಭಾಷೆ.  ಶ್ರೀ ವಿವೇಕಾನಂದರು ತಮ್ಮ ದೇಶದ ಬಗ್ಗೆ ಅತೀವ ಹೆಮ್ಮೆಯಿಂದ ಹೇಳಿಕೊಂಡಂತೆ, ಕನ್ನಡ ನಮ್ಮ ಭಾಷೆ, ನಮ್ಮ ನಾಡು ಕನ್ನಡ ಇದು ನಮಗೆ ಹೆಮ್ಮೆಯ ವಿಷಯ.  ಯಾವುದೇ ಸಂದರ್ಭದಲ್ಲಿ ನಾಡಿನ ಪರಿಚಯ ಮಾಡುವಾಗ ಹೆಮ್ಮೆಯಿಂದ ನಮ್ಮ ನಾಡು, ನುಡಿಗಳ ಬಗ್ಗೆ ಹೇಳಿರಿ. ಕನ್ನಡಕ್ಕೆ ಭಾರತ ಸರಕಾರದಿಂದ ಈಗ ಶಾಸ್ತ್ರೀಯ ಸ್ಥಾನ-ಮಾನ ದೊರೆತಿದೆ. ಆದರೆ ಕನ್ನಡಕ್ಕೆ ಶಾಸ್ತ್ರೀಯ […]

ಕನ್ನಡದವರಿಗೆ (ವಿಶಾಲ) ಹೃದಯ!!

ಇದು ನನ್ನ ಎರಡನೇ ಅನುಭವ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದೆ, ಬಸ್ನಲ್ಲಿ ಕೂತಾಗ ಇಂಪಾದ ಕನ್ನಡ ಭಾವಗೀತೆ ಬರುತ್ತಿತು. ರೇಡಿಯೋ ಸ್ವಲ್ಪ ಜೋರಾಗಿದ್ದಿರಬಹುದು, ಆದರೆ ಹಾಡುಗಳು ಮಧುರವಾಗಿದ್ದವು. ನಿಮಗೆ ಗೊತ್ತಿರುವಹಾಗೆ ಮೈಸೂರಿಗೆ ಬರುವ ಜನರಲ್ಲಿ ಬಹಳಷ್ಟು ಕನ್ನಡೇತರ ಮಂದಿ ಬರುತ್ತಾರೆ. ಕನ್ನಡ ಗೊತ್ತಿಲ್ಲದ ಜನರಿಗೆ, ಈ ಹಾಡುಗಳು ಏನನ್ನು ಹೇಳಿಯಾವು? ಸಹಜವಾಗಿ ಅವರಿಗೆ ಬೇಜಾರು.. ಸರಿ ನಾನು ಡ್ರೈವರ್ ಹತ್ತಿರ ಹೋಗಿ, ಸ್ವಲ್ಪ ಸೌಂಡ್ ಕಡಿಮೆ ಮಾಡಿ ಎಂದೇ. ಪಾಪ ಅವನು ಜನರ ಮನ್ನಣೆಗೆಬೆಲೆ ಕೂಟ್ಟು ಸೌಂಡ್ ಕಡಿಮೆ […]

ಕರ್ನಾಟಕ ರಾಜ್ಯೋತ್ಸವ ಏಕೆ ಭಾವನಾತ್ಮಕ ವಿಷಯ

ಲೇಖನ — ಕೆ.ಆರ್.ಚಂದ್ರಶೇಖರ್ ನವೆಂಬರ್‌ ಒಂದರಂದು Why Karnataka Rajyotsava is an emotive issue – a historical perspective ಎಂಬ ಲೇಖನವನ್ನು ಬರೆದಿದ್ದೆ. ಹಲವಾರು ಸ್ನೇಹಿತರು ಇದನ್ನು ಕನ್ನಡದಲ್ಲೂ ಬರೆಯುವಂತೆ ಹೇಳಿದರು. ಹಾಗಾಗಿ ಅದನ್ನು ಮತ್ತೆ ಬರೆದೆ. ಓದಿ, ಇಷ್ಟವಾದರೆ ಹಂಚಿಕೊಳ್ಳಿ. ಕರ್ನಾಟಕ ರಾಜ್ಯೋತ್ಸವ ಏಕೆ ಭಾವನಾತ್ಮಕ ವಿಷಯ – ಒಂದು ಐತಿಹಾಸಿಕ ದೃಷ್ಟಿಕೋನ ನಾನು ಸುಮಾರು ೨೨ (22) ವರ್ಷಗಳಿಂದ ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಭಾರತದ ಇತರ ಭಾಗಗಳಿಂದ ಬಂದ ನನ್ನ ಅನೇಕ ಸಹೋದ್ಯೋಗಿಗಳು ಈ ಪ್ರಶ್ನೆಯನ್ನು […]

ಕನ್ನಡ ಮತ್ತು ಇಂಗ್ಲಿಷ್ ಪದಗಳ ಹೋಲಿಕೆ

ಈ ಕನ್ನಡ ಪದಗಳನ್ನು ಉಚ್ಚಾರ ಮಾಡುವಾಗ ಸಮನಾದ ಇಂಗ್ಲಿಷ್ ಪದಗಳ ಉಚ್ಚಾರಣೆಯ ಹೋಲಿಕೆ ಸಿಗುತ್ತದೆ. (ಸಹಜವಾಗಿ, ಸಂಸ್ಕೃತ ಭಾಷೆಯೂ ಕೂಡ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರಿರುವುದರಿಂದ ಸಂಸ್ಕೃತ ಭಾಷೆಯನ್ನೂ ಹೋಲುತ್ತದೆ.  ಅಲ್ಲದೆ, ಗ್ರೀಕ್ ದೇಶದ ವ್ಯಾಪಾರಸ್ಥರ ಸಂಪರ್ಕದಿಂದ ನಮ್ಮ ಭಾಷೆ ಗ್ರೀಕ್ ಭಾಷೆಯೊಂದಿಗೆ ಬೆರೆತು, ಇಂಗ್ಲಿಷ್ ಭಾಷೆಗೆ ಸೇರಿರುವುದುಂಟು) ಮಾಧ್ಯಮ ಕನ್ನಡ English ಇಳುವರಿ Yield ನಿಸರ್ಗ Nature ಪ್ರಕಟಿಸು (ಪ್ರಕಾಶನ) Publish ಸನ್ನಿವೇಶ Situation ಅವಕಾಶ Opportunity ಸಕ್ಕರೆ Sugar ಮಿಲನ Meet ಜಂಟಿ […]