ಬೇಡವು ನಮಗೆ ನಾಮ್ಮನಾಳುವವ

ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ ಅಸಮಾಧಾನವು ನನ್ನ ಕಾಡುತಿರೆ ನನ್ನನು ನಾನೇ ಪ್ರಶ್ನಿಸುತ್ತಿರುವೆಆಲೋಚನೆಯ ಶಕ್ತಿಯ ಒಪ್ಪಿಸಿ ನನ್ನ ಬುದ್ಧಿಯನು ನಾ ಮಾರಿರುವೆನನ್ನ ಕಣ್ಣುಗಳ ಅವರಿಗೆ ಕೊಟ್ಟು ಅವರ ನೋಟದ ಗುಲಾಮನಾಗಲೆ ?ನನ್ನ ನಂಬಿಕೆಯ ಸೂತ್ರವ ಕೊಟ್ಟು ನನ್ನ ಗಾಳಿಪಟ ಅವರು ಹಿಡಿಯಲೆ ?ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ ನನ್ನ ಎದೆಗೂಡು ಅವರಿಗೆ ನೀಡಿ ಅವರ ಉಸಿರಲಿ ನಾನು ಬದುಕಲೇ ?ನನ್ನ […]

ಏನಾಯ್ತು ? What happened ?

‘ನೀವು ನಿಮ್ಮ ಕಾರಿನ ಗ್ಲಾಸ್ ಕೆಳಗೆ ಇಳಿಸುತ್ತೀರಾ?’ ಕುರುಚಲು ಗಡ್ಡವಿದ್ದ ಬೆಳ್ಳಗೆಇದ್ದ ಒಬ್ಬ ವ್ಯಕ್ತಿ ಕಾರಿನ ಹೊರಗಿನಿಂದ ಕಾರಿನಲ್ಲಿ ಒಳಗೆ ಕುಳಿತಿದ್ದ ಪ್ರಶಾಂತನಿಗೆ ಬಹಳ ವಿನಯದಿಂದ ಸನ್ಹೆ ಮಾಡುತ್ತಿದ್ದ. ಪ್ರಶಾಂತನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ಕಾಣಿಸುತ್ತಿತ್ತು ಆದರೆ ಕೇಳಿಸುತ್ತಿರಲಿಲ್ಲ. ಅವನ ಸೌಂಡ್ ಪ್ರೂಫ್ ಕಾರು ಅವನಿಗೆ ತೊಂದರೆಗೆ ಸಿಲುಕಿಸುತ್ತದೆ ಎಂದು ತಿಳಿದಿರಲ್ಲ.ಆ ಸಮಯದಲ್ಲಿ ಸಹಜವಾಗಿ ಪ್ರಶಾಂತ ತನ್ನ ಕಾರಿನ ಕಿಟಕಿಯನ್ನು ಕೆಳಕ್ಕೆ ಇಳಿಸುತ್ತಾ ವಿನಮ್ರ ಭಾವದಿಂದ ಕೂಡಿದ ಹೊರಗಿನ ವ್ಯಕ್ತಿಗೆ ತನ್ನ ಸಹಾಯ ಬೇಕಾಗಿದೆ ಎಂದು […]

ಸಿಟ್ಟಿನ ಸಂದರ್ಭವನ್ನು ನಿಭಾಯಿಸಿ

ಸಿಟ್ಟು ಎನ್ನುವುದು ಒಂದು ಭಾವನೆ ! ಹೇಗೆ ಸಂತೋಷ, ದುಃಖ, ಆನಂದ ಎನ್ನುವುದು ಭಾವನೆಗಳೋ ಹಾಗೆಯೇ ‘ಸಿಟ್ಟು’ ಕೂಡ ಒಂದು ಭಾವನೆ. ನೀವು ಸಿಟ್ಟು ಪಡುವುದಕ್ಕಿಂತ ಮುನ್ನ ನಿಮ್ಮ ಸಿಟ್ಟಿನ ಕಾರಣವನ್ನು ಮಾತನಾಡಿ. ನೀವು ಅಥವಾ ನಿಮ್ಮ ಜೊತೆಗಾರರಲ್ಲಿ ಸಿಟ್ಟಿನ ಕಾರಣವನ್ನು ಮುಂದಿಟ್ಟು ಮಾತಾಡಿದಾಗ, ಸುರಕ್ಷಕವಾಗಿ ಪರಿಹಾರ ದೊರಕುತ್ತದೆ. ಅದು ವಾದ-ವಿವಾದ ಅಥವಾ ವ್ಯರ್ಥ-ಚರ್ಚೆಗೆ ಎಡೆ ಮಾಡಿಕೊಡುವುದಿಲ್ಲ. ಕೆಲವೊಮ್ಮೆ ಸಮಸ್ಯೆಯನ್ನು ‘ಮಾತಾಡಿ ವಿವರಿಸಿದರೆ’ ಅಲ್ಲೇ ಸಮಸ್ಯೆಯ ಪರಿಹಾರ ಸಿಗುತ್ತದೆ. ಮುಂದಿನ ಅನಾಹುತವನ್ನು ಅಲ್ಲೇ ತಡೆಗಟ್ಟಬಹುದು. ಈ ಸಂದರ್ಭದಲ್ಲಿ […]

ಒಂದಿಷ್ಟು ಸುತ್ತಿದಾಗ

ಇದು ನನ್ನ ಅನುಭವ ಮಾತ್ರ, ಇಲ್ಲಿ ಹೇಳುವ ಎಲ್ಲ ಸನ್ನಿವೇಶಗಳು ನನ್ನ ಅಭಿಪ್ರಾಯವಷ್ಟೇ. ನಮ್ಮ ರಾಜ್ಯವನ್ನು ಬಿಟ್ಟು ಎಲ್ಲ ರಾಜ್ಯಗಳನ್ನು ಸುತ್ತಿದ್ದಾಗಿದೆ, ಇತರ ರಾಷ್ಟ್ರಗಳನ್ನು ನೋಡಿದ್ದಾಗಿದೆ. ಹೊಸ ನೆಲ, ಹೊಸ ನೀರು, ಹೊಸ ಜನ, ಹೊಸ ಉಡುಪು, ಹೊಸ ಭಾಷೆ, ಹೊಸ ನಡೆ, ಹೊಸ ಊಟ/ಆಹಾರ, ಹೊಸ ಪದ್ದತಿಗಳು, ಹೊಸ ನೀತಿ, ಹೊಸ ಯೋಚನೆಗಳು. ಆರಾಮಿನ / ಸವಲಿತ್ತಿನ ಜೀವನ ಶೈಲಿ, ಕೈ ನೀಡಿದರೆ ಸಿಗುವ ವಸ್ತುಗಳು, ಯಾವ ಲೌಕಿಕ ಸುಖ-ಭೋಗ ಗಳಿಗೂ ಕೊರತೆಯೇ ಇಲ್ಲದ ಜೀವನ. […]

ಜೀವದಾತ ಗೂರ್ಖಾ (Gūrkhā)

ಗೋಕರ್ಣದ ನಾಯಿ(ಗೂರ್ಖಾ), ಮೈಸೂರಿನ ನಾಯಿಯನ್ನು (ಕಾಳ) ಬದುಕಿಸಿದ ನಿಜದ ಪ್ರಸಂಗ,  ಜೀವಂತ ಘಟನೆಗೆ ನಾನು ಸಾಕ್ಷಿ. (ನಮ್ಮಲ್ಲಿ ಈ  ಅನುಭವ ಕಡಿಮೆ.  ಈ ಅನುಭವನ್ನು ನಾನು ಹಚ್ಚಿಕೊಳ್ಳಲು ಬಯಸುತ್ತೇನೆ, ರಕ್ತದಾನ ಬರಿ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಪ್ರಾಣಿಗಳಲ್ಲಿಯೂ ರಕ್ತದಾನ ಸಾಧ್ಯ !.  ಈ ಅರಿವು ಎಲ್ಲರಿಗೂ ತಿಳಿಯಬೇಕು) ನನ್ನ ಕಣ್ಣಮುಂದೆ ಕುಸಿದುಬಿದ್ದ ಕಾಳನನ್ನು Dr. ಮದನ್ (Dr. Madan) ಬಳಿ ಕರೆದುತಂದಾಗ ನನ್ನ ಅಂತರಾಳ ಕುಂದಿತ್ತು. ನನ್ನ ೧೦ (10) ವರ್ಷದ ಮಗ ಕಾಳನನ್ನೇ ನೋಡುತ್ತಾ, ಅಪ್ಪ ನಮ್ಮ ಕಾಳನಿಗೆ […]

ಯಾರಿಗಾಗಿ?

ಈ ಬರಹಗಳು ಎಲ್ಲರಿಗೂ ಸರಿ ಹೊಂದುತ್ತದೆ ಎಂದು ತಿಳಿದಿದ್ದೇನೆ. ಈಗಿನ ಯುವ ಪೀಳಿಗೆಗೆ, ಕಾಲೇಜು ಹುಡುಗ-ಹುಡುಗಿಯರಿಗೆ, ಸಾಹಿತ್ಯ ಪ್ರಿಯರಿಗೆ, ಜನಪದ ಇಷ್ಟ ಪಡುವವರಿಗೆ, ವಿಮರ್ಶಕರಿಗೆ, ಚುಟುಕು ಕವನಗಳನ್ನು ಕಟ್ಟುವವರಿಗೆ, ತಮ್ಮ ಬರಹಗಳನ್ನು ಪ್ರಪಂಚಕ್ಕೆ ಮುಕ್ತವಾಗಿ ತೋರುವರಿಗೆ, ಗ್ರಾಮೀಣ ಜನರಿಗೆ, ರೈತರಿಗೆ, ತರ್ಕಬದ್ಧ ವಿಚಾರಗಳನ್ನು ಇಷ್ಟ ಪಡುವವರನ್ನು ಹೀಗೆ ಹಲವರನ್ನು ಈ ಮೂಲಕ ಮುಟ್ಟುವ ಪ್ರಯತ್ನ. ಎಲ್ಲರೂ ತಮ್ಮದೇ ಆದ ಪರಿಸರದಲ್ಲಿ ಬೆಳೆದಿರುತ್ತಾರೆ. ಅವರ ಯೋಚನೆ, ಅನುಭವ, ಗೆಳೆತನ, ವಿಧ್ಯಾಭ್ಯಾಸ, ನೋವು-ನಲಿವು, ಆಚಾರ-ವಿಚಾರ ಎಲ್ಲವೂ ಭಿನ್ನವಾಗಿರುತ್ತವೆ. ಜೀವನಾನುಭವ ಭಿನ್ನವಾಗಿದ್ದರೂ […]

ಬಯಲ ಹಿಂದಿನ ಚಿಂತನೆ

ಈ ಅಂತರ್ಜಾಲ ತಾಣವನ್ನು ಕಟ್ಟಲು ನಾನು ಆರಂಭಿಸಿರುವುದು ಕನ್ನಡ ಸಾಹಿತ್ಯವನ್ನು ಪ್ರೀತಿಸುವವರಿಗಾಗಿ, ಒಂದು ಮಾಹಿತಿಯ ನೆಲೆಯಾಗಿ, ಒಂದು ಜ್ಞಾನದ ಹೆಬ್ಬಾಗಿಲಾಗಿ ಸಾಮಾನ್ಯ ಮನುಷ್ಯನಿಗೂ ಸುಲಭವಾಗಿ ದೊರಕುವಂತೆ ಬೆಳೆಸಬೇಕೆಂಬ ಕನಸಿನಿಂದ. ಇಲ್ಲಿನ ಬರಹಗಳು ನನ್ನ ನಿಮ್ಮಂತಹ ಜನರಿಂದ ಕೊಡಲ್ಪಡುತ್ತದೆ ಮತ್ತು ಸಾಮನ್ಯವಾದ ಸರಳ ಭಾಷೆಯಲ್ಲಿರುತ್ತದೆ. ನಾನು ಈ ಅಂತರ್ಜಾಲ ತಾಣವನ್ನು, ಯಾರು ತನ್ನ ಸಂಪರ್ಕಕ್ಕೆ ಬಂದ ಎಲ್ಲರೊಡನೆ ಬದುಕಿನ ಆದರ್ಶವನ್ನು / ಮೌಲ್ಯಗಳನ್ನು / ಜ್ಞಾನವನ್ನು ಹಂಚಿಕೊಂಡ ದಿವ್ಯ ಚೇತನಕ್ಕೆ, ಸಮರ್ಪಿಸುತ್ತಿದ್ದೇನೆ. ’ಬಯಲು’ ಎಂಬ ಕನ್ನಡ ಪದ ವಿಶಾಲವಾದ ತೆರೆದಜಾಗ, […]