ಬಂಡಾಯದ ಅರಿವು

ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ. ಬಂಡಾಯದ ಅರಿವು.

ನಾವೆಲ್ಲರೂ ನೋಡಬೇಕಾದ ಸಂದರ್ಶನ ಇಲ್ಲಿ ಕಟ್ಟಿಕೊಟ್ಟಿದ್ದಾರೆ ದೂರದರ್ಶನ ಚಂದನದವರು. ವೀಕ್ಷಿಸಿ.

ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕ್ತಿ ! – ಪುರೋಹಿತಶಾಹಿ ಮಾತು
ಗುರುವಿನ ಸಮಾನನಾಗುವತನಕ ದೊರೆಯದಣ್ಣ ಶಾಂತಿ ! – ಶರಣರ ಮಾತು

ಡಾ|| ಬಸವರಾಜ ಸಬರದ

ವರಿಸುವ ರಾಮನಲ್ಲ, ಒಲಿಸುವ ರಾಮ ಬೇಕು.

  • ಪಂಪ –
    ಅರಿವಂಪ(ಪೊ)ಸಯಿಸುವುದೆ () ಧರ್ಮಮ್
    ಅದ ಕೆಡಿಪುದೆ ಅಧರ್ಮಮ್
  • ಅಲ್ಲಮ
    ಪದವ ಹೇಳಬಹುದಲ್ಲದೆ ಪಾದಾರ್ಥವ ಹೇಳಬದುದೇ ಅಯ್ಯ ?
  • ಕನ್ನಡ ಉಳಿದಿರುವುದು ನಮ್ಮ ಹಳ್ಳಿಗಳಲ್ಲಿ, ಬಡವರವಲ್ಲಿ, ಮನೆಯ ಹೆಣ್ಣುಮಕ್ಕಳಲ್ಲಿ, ದಲಿತರಲ್ಲಿ ಶೋಷಿತ ವರ್ಗದಲ್ಲಿ, ಪಂಡಿತರಿಂದಲ್ಲ, ವಿದ್ವಾಂಸರಿಂದಲ್ಲ ..
  • ಮಕ್ಕಳನ್ನು ಹೊಡೆದು ಕಲಿಸು
    ಯುವಕರನ್ನು ಬಯ್ದು ಕಲಿಸು
    ಮಧ್ಯ ವಯಸ್ಕರನ್ನು ಜಂಕಿಸಿ ಕಲಿಸು
    ವೃದ್ದರ ಕಾಲಿಗೆ ಬಿದ್ದು ಕಲಿಸಿ
  • ಕಲಿಯುವುದು ನಿರಂತರ ನಿಲಬಾರದು
  • ಗುರು ಶಿಷ್ಯರು ಸಮಾನತೆಯ ಸಂಕೇತ
    ಸಮಾನತೆ ಕಲಿಸುವುದು ಶಿಕ್ಷಣ ಗುಲಾಮಗಿರಿಯನ್ನು ಕಲಿಸುವುದು ಶಿಕ್ಷಣವಲ್ಲ
  • ಭಕ್ತಿ ಹುಟ್ಟುವುದು ಭಯದಿಂದ
    ಯಾವನು ತಾಯಿಯಾಗುತ್ತಾನೋ ಅಂತಹ ಅಂತಃಕರಣ ಬೇಕಿದೆ
  • ಅನುಭಾವ – ಆದ್ಯಾತ್ಮ ವಲ್ಲ , ಪಕ್ವವಾದ ಅನುಭವ

ಶಾಸನದ ಉದ್ದೇಶ
– ದಾನ
– ದತ್ತಿ
– ದೇವಾಲಯ ನಿರ್ಮಾಣ
– ಯುದ್ಧ

Leave a Reply

Your email address will not be published. Required fields are marked *