ಮನೋ-ದೈಹಿಕ ರೋಗಗಳು

ಮನೋ-ದೈಹಿಕ ರೋಗಗಳು (Psychosomatic disease) ಮನೋ ದೈಹಿಕ ಎಂದರೆ ಮನಸ್ಸಿನ ಮೇಲೆ ಆಗುವ ಪರಿಣಾಮದಿಂದ ದೇಹದಮೇಲೆ ಆಗುವ ಪಪರಿಣಾಮಗಳೆಂದು ಪರಿಗಣಿಸಿದ್ದಾರೆ. ಮಾನಸಿಕ ಆರೋಗ್ಯ ಸರಿಯಾಗಿದ್ದರೆ ದೈಹಿಕವಾಗಿ ಆರೊಗ್ಯವಾಗಿರುತ್ತೇವೆ. ಇದು ಈಗಿನ ಮಾತಲ್ಲ!.. ನೂರಾರು ವರ್ಷಗಳ ಹಿಂದೆಯೇ ನಮ್ಮ ರುಷಿ-ಮುನಿಗಳು ಅರಿತಿದ್ದರು. ಇದು ಸುಳ್ಳಲ್ಲ, ನಮ್ಮ ಆಯುರ್ವೇದ ಶಾಸ್ತ್ರವೇ ಇದಕ್ಕೆ ಉದಾಹರಣೆಯಾಗಿದೆ. ಅದು ಹಾಗಿರಲಿ, ಈ ಮನೋ-ದೈಹಿಕ ರೋಗಗಳು ಹೇಗೆ ಬರುತ್ತವೆ ಎಂದು ತಿಳಿಯೋಣ. ಈಗಿನ ಜೀವನ ಶೈಲಿ, ಆಹಾರ, ವಿಹಾರ, ಸಮಾಜ ಮತ್ತು ನಮ್ಮ ತಪ್ಪು ಕಲ್ಪನೆಗಳು […]

ನಮ್ಮ ಭಾಷೆ ಕನ್ನಡ

ಗೆಳೆಯರೆ / ಗೆಳತಿಯರೇ, ಅತ್ಯಂತ ಹೆಮ್ಮೆ ಪಡುವ ವಿಷಯವೇನೆಂದರೆ ನಮ್ಮ ಭಾಷೆ ಕನ್ನಡ, ನಾವು ಕನ್ನಡಿಗರು. ಕನ್ನಡ ಅತ್ಯಂತ ಸುಂದರವಾದ ಭಾಷೆ.  ಶ್ರೀ ವಿವೇಕಾನಂದರು ತಮ್ಮ ದೇಶದ ಬಗ್ಗೆ ಅತೀವ ಹೆಮ್ಮೆಯಿಂದ ಹೇಳಿಕೊಂಡಂತೆ, ಕನ್ನಡ ನಮ್ಮ ಭಾಷೆ, ನಮ್ಮ ನಾಡು ಕನ್ನಡ ಇದು ನಮಗೆ ಹೆಮ್ಮೆಯ ವಿಷಯ.  ಯಾವುದೇ ಸಂದರ್ಭದಲ್ಲಿ ನಾಡಿನ ಪರಿಚಯ ಮಾಡುವಾಗ ಹೆಮ್ಮೆಯಿಂದ ನಮ್ಮ ನಾಡು, ನುಡಿಗಳ ಬಗ್ಗೆ ಹೇಳಿರಿ. ಕನ್ನಡಕ್ಕೆ ಭಾರತ ಸರಕಾರದಿಂದ ಈಗ ಶಾಸ್ತ್ರೀಯ ಸ್ಥಾನ-ಮಾನ ದೊರೆತಿದೆ. ಆದರೆ ಕನ್ನಡಕ್ಕೆ ಶಾಸ್ತ್ರೀಯ […]

ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು

ಭವಿಷ್ಯ ಕೇಳುವುದರಲ್ಲಿ ಅರ್ಥವಿದೆಯೇ? ಮನುಷ್ಯ ಏಕೆ ಒಂದೇ ರೀತಿಯಲ್ಲಿ ಯೋಚಿಸುವುದಿಲ್ಲ? ದೇವರು ಇದ್ದಾನೆಯೇ? ಪುನರ್ಜನ್ಮ ಇದೆಯೇ? ಟಿ.ವಿ ಯಲ್ಲಿ (ದೂರ ದರ್ಶನದಲ್ಲಿ) ತೋರಿಸುವುದಿಲ್ಲವೂ ನಿಜವೇ? ಗಣಿತ ಶಾಸ್ತ್ರ ಕಷ್ಟವೇಕೆ? ನಾವು ಸುಳ್ಳೇಕೆ ಹೇಳುತ್ತೇವೆ? ಪರೀಕ್ಷೆಯಲ್ಲಿ ಹೆಚ್ಚು ಅಂಕ(marks) ತೆಗೆದರಷ್ಟೇ ಕೆಲಸವೇ? ಅತ್ಮಹತ್ಯೆಯೇ ಎಲ್ಲದಕ್ಕೂ ಉತ್ತರವೇ? ಸಿಟ್ಟು ಏಕೆ ಬರುತ್ತದೆ?

ಹ್ಯಾಲೋವೀನ್‌

ಹ್ಯಾಲೋವೀನ್‌ ಎನ್ನುವುದು ಅಕ್ಟೋಬರ್ 31ನೇ ತಾರೀಖಿನಂದು ಆಚರಿಸುವ ಒಂದು ವಾರ್ಷಿಕ ಹಬ್ಬವಾಗಿದೆ. ಇದು, ಮೂಲತಃ ಸೆಲ್ಟ್‌ ಜನಗಳ ಸೋಯಿನ್ ಹಬ್ಬವಾಗಿದೆ ಮತ್ತು ಕ್ರಿಶ್ಚಿಯನ್ನರ ಪವಿತ್ರ ದಿನವಾದ ಆಲ್‌ ಸೇಂಟ್ಸ್‌ ಇವುಗಳಲ್ಲಿ ತನ್ನ ಬೇರನ್ನು ಹೊಂದಿದೆ. ಆದರೆ ಇಂದು ಇದನ್ನು ಜಾತ್ಯಾತೀತವಾಗಿ ದೊಡ್ಡ ಪ್ರಮಾಣದಲ್ಲಿ ಎಲ್ಲೆಡೆಯಲ್ಲಿಯೂ ಆಚರಿಸಲಾಗುತ್ತದೆ ಕೊಡುಗೆ : ವಿಕಿಪೀಡಿಯ

ಸಾಕರ್ ಆಟವನ್ನು ಮೊದಲಿಗೆ ಎಲ್ಲಿ ಆಡಲಾಯಿತು ?

ಸಾಕರ್ ಪದವು ಅಸೋಸಿಯೇಷನ್ ಎಂಬ ಇಂಗ್ಲೀಷ್ ಪದದಿಂದ ಬಂದಿದೆ. ೧೮೬೩ (1863) ನಲ್ಲಿ ಇಂಗ್ಲೆಂಡ್ ನ ಫುಟ್ಬಾಲ್ ಸಂಘವು ಈಗಿರುವ ಸಾಕರ್ ಕ್ರೀಡೆಯ ನಿಯಮಗಳನ್ನು ಘೋಪಿಸಿತು. ಪುರಾತನ ,ಚೀನಿಯರು, ಗ್ರೀಕರು, ಹಾಗು ರೋಮನ್ನರು ಚೆಂಡನ್ನು ಒದೆಯುವಂತಹ ವಿವಿದ ಆಟಗಳನ್ನು ಆಡುತ್ತಿದ್ದರು. ೧೬ನೇ(16th) ಶತಮಾನದ ಹೊತ್ತಿಗೆ ಹಲವು ವಿಧಗಳ ಕಾಲ್ಚೆಂಡಾಟಗಳು ಜನಪ್ರಿಯವಾಗಿದ್ದವು. ಕೆಲವು ವಿಧಗಳಲ್ಲಂತೂ ನೂರಾರು ಪಟುಗಳು ಆಡುತ್ತಿದ್ದರು. ಮಧ್ಯಯುಗದಲ್ಲಿ ಇಂಗ್ಲೆಂಡ್ನಲ್ಲಿ ಕಾಲ್ಚೆಂಡಾಟವು ಬಹಳ ಜನಪ್ರಿಯತೆಯನ್ನು ಗಳಿಸಿದಾಗ  ಇಂಗ್ಲೆಂಡ್ ನ  ರಾಜನು, ದೇಶದ ರಕ್ಷಣೆಗೆ ಅಗತ್ಯವಿರುವ ಧನುರ್ವಿಧ್ಯೆಯನ್ನು ಕಲಿಯದೇ […]

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..

ಗೀತ ರಚನೆ : ಗೀತಪ್ರಿಯಹಾಡು : ಎಸ್. ಪಿ. ಬಾಲಸುಬ್ರಮಣ್ಯಂ(SPB)ಸಂಗೀತ : ರಾಜನ್-ನಾಗಂದ್ರ ಏ… ಹೇ… ಹೆ… ಹೇ…ಓ… ಹೋ… ಹೊ… ಹೋ..ಹಾ ಹಾ ಹಾ ಹಾ .. ಹಾ ಅ… ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..ನೆಲವಬಿಟ್ಟು ನೀರ ಮೇಲೆ ಬಂಡಿ ಹೋಗದು..ನಿನ್ನಬಿಟ್ಟು ನನ್ನ… ನನ್ನ ಬಿಟ್ಟು ನಿನ್ನ…ಜೀವನಾ ಸಾಗದು.. ಜೀವನಾ ಸಾಗದು..ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು.. ಸೂರ್ಯ ಬರದೆ ಕಮಲವೆಂದು ಅರಳದು ..ಚಂದ್ರನಿರದೆ ತಾರೆಯೆಂದು ನಲಿಯದು..ಸೂರ್ಯ ಬರದೆ ಕಮಲವೆಂದು ಅರಳದು ..ಚಂದ್ರನಿರದೆ ತಾರೆಯೆಂದು ನಲಿಯದು..ಒಲವು ಮೂಡದಿರಲು ಮನವು […]

ನೋಟದಾಗೆ ನಗೆಯಾ ಮೀಟಿ

ಹಾಡು: ಎಸ್. ಪಿ. ಬಾಲಸುಬ್ರಮಣ್ಯಂಸಂಗೀತ: ರಾಜನ್-ನಾಗೇಂದ್ರಸಾಹಿತ್ಯ: ಪ್ರೊ: ದೂಡ್ಡ ರಂಗೇಗೌಡ ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ ಹಾ:..ಮೋಡಿಯ ಮಾಡಿದೊಳ ಪರಸಂಗ ಐತೇ .. ಪರಸಂಗ ಐತೇಆಹಾ! ಮೊಹಾವ ತೋರಿದೊಳ ಪರಸಂಗ ಐತೇ.. ಪರಸಂಗ ಐತೇ… ಬರಡಾದ ಬದುಕಿಗೆ ಹೊಸ ನೇಸ್ರು ಅರಳೈತೆ!ಮನಸ್ನಾಗೆ ವಸ ಆಸೆ, ವಸ ಭಾಸೆ ಬೆಳೆದೈತೆ !ಕುಂತ್ರೂ, ನಿಂತ್ರೂ ನನ್ನ ಚೆಲುವಿ ಚೆಲುವೆ ಕಾಡೈತೆ !ಮೈಯಾಗೆ ಸಂತೋಸದ ಮಲ್ಲಿಗೆ ಬಿರಿದೈತೆ !ಮೈಯಾಗೆ ಸಂತೋಸದ ಮಲ್ಲಿಗೆ ಬಿರಿದೈತೆ ! ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ ಹಾ:..ಮೋಡಿಯ ಮಾಡಿದೊಳ […]

ನೀ ಹಿಂಗ ನೋಡಬ್ಯಾಡ ನನ್ನ

ಅಂ ಅಂ … ಅಂ …. ಅಂ … ಅಂ …..ನೀ ಹಿಂಗ ನೋಡಬ್ಯಾಡ ನನ್ನನೀ ಹಿಂಗ ನೋಡಿದರೆ ನನ್ನತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ! ನೀ ಹಿಂಗ ನೋಡಬ್ಯಾಡ ನನ್ನನೀ ಹಿಂಗ ನೋಡಿದರೆ ನನ್ನತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ! ದಾರೀಲೆ ನೆನೆದೆ.. ಕೈ ಹಿಡಿದೆ ನೀನುತಣ್ಣಾಗ ಅಂತ ನಾ ತಿಳಿದು..ಬಿಡವಲ್ಲಿ ಇನ್ನೂನು ಬೂದಿ ಮುಚ್ಚಿದ ಕೆಂಡಾ ಇದಂತಾ ಹೊಳೆದುಮುಗಿಲಿನ ಕಪ್ಪರಿಸಿ ನೆಲಕ ಬಿದ್ದರಾ ನೆಲಕ ನೆಲಿ ಎಲ್ಲಿನ್ನ?ಆ ಗಾದಿಮಾತು ನಂಬಿ ನಾನು […]

ಯಾರೇ ಕೂಗಾಡಲಿ

ಗೀತ ರಚನೆ : ಚೀ।। ಉದಯಶಂಕರ್ಹಾಡು: ಡಾ।। ರಾಜ್ ಕುಮಾರ್ಸಂಗೀತ: ಜಿ. ಕೆ ವೆಂಕಟೇಶ್ ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ ಎಮ್ಮೆ ನಿನಗೆ ಸಾಟಿ ಇಲ್ಲ ಬಿಸಿಲು-ಮಳೆಗೆ ಬಿರುಗಾಳಿ-ಚಳಿಗೆ ನೀ ಅಳುಕದೆ ಮುಂದೆ ಸಾಗುವೆಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಟುರ್ರಾ ….. ಯಾರೇ ಕೂಗಾಡಲಿ ಊರೇ ಹೋರಾಡಲಿ… ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿ !ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿಕಸವನ್ನೇ ತಿಂದರು […]

ಬಾನಿಗೊಂದು ಎಲ್ಲೇ ಎಲ್ಲಿದೆ ?

ಗೀತ ರಚನೆ : ಚೀ।। ಉದಯಶಂಕರ್ಹಾಡು : ಡಾ।। ರಾಜ್ ಕುಮಾರ್ಸಂಗೀತ : ಹೇ ಹೆ, ಹೆ ಹೆ, ಹೆ ಹೆ ಹೆ ಹೇ , ಹೇ ಹೇ ಹೆ, ಹೆ ಹೆ ಹೇಆ ಹಾ…… ಅಂ ಹಮ್ ಹಂ…… ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…ಏಕೇ ಕನಸು ಕಾಣುವೇ…. ನಿಧಾನಿಸು ನಿಧಾನಿಸು… ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…ಏಕೇ ಕನಸು ಕಾಣುವೇ…. ನಿಧಾನಿಸು ನಿಧಾನಿಸು… ಆಸೆಎಂಬ ಬಿಸಿಲು ಕುದುರೆ ಏಕೆ ಏರುವೇಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇಅವನ ನಿಯಮ ಮೀರಿ ಇಲ್ಲಿ ಏನು […]